ಸಸ್ಯಾಹಾರವೇ ಪ್ರಿಯ
ಭಾರತದ ಬಿಲಿಯಾಧೀಶರಲ್ಲಿ ಬಹಳ ಜನ ಸಸ್ಯಾಹಾರವನ್ನೇ ಮೆಚ್ಚುತ್ತಾರಂತೆ.
-------------------------------------------------------------------
ಕ್ರಿ.ಶ.1200ರಲ್ಲಿ ಚೋಳರ ಕಾಲದಲ್ಲಿ ನೆಟ್ಟ ಮರ ಇನ್ನೂ ಇದೆ. ಅದೂ ಬೆಂಗಳೂರಿನ ಸಮೀಪ ದೇವನಹಳ್ಳಿಯಲ್ಲಿ. ಆ ಹಳೆಯ ಹುಣಿಸೆ ಮರ ರಸ್ತೆ ಬದಿಯಲ್ಲೆ ಇದೆಯಂತೆ.
------------------------------------------------------------------
ಉಪೇಂದ್ರರ "ಬುದ್ಧಿವಂತ" ನೋಡದಿರುವುದು ಬುದ್ಧಿವಂತಿಕೆಯೇ?
----------------------------------------------------------
ಯಾರೀಕೆ?
No comments:
Post a Comment