Friday, October 10, 2008

ಆಗಸದಿಂದ ಬೀಳುವ ತೀರ್ಥ ಚರಂಡಿ ಸೇರಬೇಕೇ?

ಮೈಸೂರಿನಲ್ಲಿ ಒಂದು ಕುಟುಂಬ ಕಳೆದೈದು ವರ್ಷಗಳಿಂದ ಮಳೆ ನೀರನ್ನೇ ಕುಡಿದಿದ್ದಾರಂತೆ. ಮಳೆ ನೀರನ್ನೇ ಸಂಗ್ರಹಿಸಿ ಬಳಸುವುದರಲ್ಲಿ ಯಾವ ತಪ್ಪು ಇಲ್ಲ ಎನ್ನುತ್ತಾರೆ ಶ್ರೀಪಡ್ರೆ.

--------------------------------------------------------------------------

ಪ್ರಧಾನಿಗೆ ಸೋನಿಯಾ "ಪತ್ರ"

ಕಾಂಗ್ರೆಸು ನೀವೇ ಪ್ರಧಾನಿ ಎಂದು ಮುಂದಿನ ಚುನಾವಣೆಗೆ ಹೋಗಲು ಸಿದ್ಧ. ಆದರೆ ನೀವು ಸರಕಾರ ಅಸಹಾಯಕ ಎನ್ನುವ ಭಾವನೆ ಬರದಂತೆ ಏನಾದರೂ ಮಾಡಿ..

----------------------------------------------------------------------------

ಸಾಹಿತ್ಯದ ನೋಬೆಲ್ ವಿಜೇತನ ಭಾರತ ಸಂಬಂಧ
ಭಾರತದ ಪುರಾಣ ಕತೆಗಳ ಅನುವಾದ ಮಾಡಿರುವ ಜೀನ್ ಮೇರಿ ಗುಸ್ತವ್‌ಗೆ ಸಾಹಿತ್ಯದ ನೋಬೆಲ್

ಜೀನ್ ಮೇರಿ ಗುಸ್ತವ್ ಕಾದಂಬರಿ,ಸಣ್ಣಕತೆ,ಮಕ್ಕಳ ಸಾಹಿತ್ಯ,ಲೇಖನ,ಚಿತ್ರಕತೆ...ಈತ ಕೈಯಾಡಿಸದ ಸಾಹಿತ್ಯ ಪ್ರಾಕಾರವೇ ಇಲ್ಲವೇನೋ!

---------------------------------------------------------------

ಅಂತೂ ಇಂತೂ 123...

ಹಿಂದುdh

----------------------------------------------------------

toi

et----------------------------------------------

ಭಾರತದ ಸಂಸತ್ ಸ್ಪೀಕರಿಗೂ ಭದ್ರತಾ ಪರೀಕ್ಷೆಯಿಂದ ವಿನಾಯಿತಿ ಇಲ್ಲ: ಸ್ಪೀಕರ್ ಇಂಗ್ಲೆಂಡ್ ಪ್ರವಾಸ ರದ್ದು

ಇಂಡಿಯನ್ ಎಕ್ಸ್ಪ್ರೆಸ್asan age

Followers

ಓದಿದ್ದು ಕೇಳಿದ್ದು ನೋಡಿದ್ದು

ಇತ್ತೀಚೆಗೆ ಬಂದವರು

Blog Action Day

Search This Blog

Blog Archive

Snap Shots

Get Free Shots from Snap.com

Twitter Updates

    follow me on Twitter

    ಕೆಂಡಸಂಪಿಗೆಯಲ್ಲಿ ಓಕೆನೋ!!!

    ಓದಿದ್ದು ಕೇಳಿದ್ದು ನೋಡಿದ್ದು

    ಓದಿದ್ದು ಕೇಳಿದ್ದು ನೋಡಿದ್ದು ಎಲ್ಲವನ್ನು ತಮ್ಮ ಬ್ಲಾಗಿನಲ್ಲಿ ದಾಖಲಿಸುತ್ತಾ ಬಂದಿದ್ದಾರೆ ಅಶೋಕ್. ಕಂಡಿದ್ದನ್ನು ಕಂಡ ಹಾಗೇ ಹೇಳುತ್ತಾ , ಅಲ್ಲಿ ಇಲ್ಲಿ ಓದಿದ್ದನ್ನು ಉದಾಹರಣೆಯಾಗಿ ವಿವರಿಸುತ್ತಾ, ನೋಡಿದ್ದರ ಬಗ್ಗೆ ಮಾತನಾಡುವ ಇವರು ಅಲ್ಲಲ್ಲಿ ಒಂದಿಷ್ಟು ಕ್ಯಾತೆ ತೆಗೆದಿದ್ದಾರೆ. ಪ್ರತಿ ಬರಹಕ್ಕೂ ಒಂದೊಂದು ವ್ಯಂಗ್ಯಚಿತ್ರ ಹಾಕಿದ್ದಾರೆ. ಬಿಗ್ ಬ್ಯಾಂಗ್ ನ ವದಂತಿಯಿಂದ ಹಿಡಿದು ಯಡ್ಡಿ ಸರ್ಕಾರದ ಶತದಿನದ ಸಂಭ್ರಮದವರೆಗೆ ಕೊಂಕು ಹುಡುಕಿ, ಅದಕ್ಕೊಂದು ಕೊಂಡಿ ಕೊಟ್ಟಿದ್ದಾರೆ. ಇದನ್ನೆಲ್ಲ ನೋಡಬೇಕಿದ್ದವರು ಒಮ್ಮೆ ಹೋಗಿ ಬನ್ನಿ.