Monday, October 12, 2009

ಪಾಪು

ಅದೊ೦ಥರಾ ಮದುವೆ ಮನೆಗಳಲ್ಲಿ ಇಡುವ ಪನ್ನೀರು ಸಿ೦ಪಡಿಸುವ ಯ೦ತ್ರದ೦ತೆ.
ಎಲ್ಲರ ಬಗ್ಗೆಯೂ ಒಳ್ಳೆಯದನ್ನೇ ಹೇಳುವ,ಬರೆಯುವ ಅವರ ವೈಖರಿಗೆ ಮೇಲಿನ ವಾಕ್ಯಗಳು ಚೆನ್ನಾಗಿ ಹೊಂದುತ್ತವೆ. ರಾಜ್ಯದ ವಿಭಜನೆಯ ಮಾತನಾಡುತ್ತಾ, ಏಕೀಕರಣದ ಭಜನೆ ಮಾಡುವ ಭಂಡತನದ ಬಗ್ಗೆ ಬರೆದ ಬಗೆ ಚೆನ್ನಾಗಿದೆ. ನೀವು ಬರೆದಂತೆ ನಾನು ಅವರ ’ಪ್ರಪಂಚ’, "ವಿಶ್ವ..’ವನ್ನು ಗ್ರಂಥಾಲಯದಲ್ಲಿ ಮಾತ್ರಾ ನೋಡಿರುವೆ.
ಅವರ ತರಂಗದ ಅಂಕಣ ನನಗೆ ಹಿಡಿಸಿತ್ತು. ಅದರಲ್ಲಿ ನೀಡಿದ್ದ ಹಳೆಯ ಘಟನೆಗಳನ್ನು ಅದು ಹೇಗೆ ನೆನಪಿನಲ್ಲಿಟ್ಟುಕೊಂಡಿದ್ದಾರೋ ಎಂದು ಆಶ್ಚರ್ಯವಾಗುತ್ತದೆ.
ಪಾಪು ಅವರು ಬಹಳ ಜತನದಿಂದ ಡೈರಿ ಬರೆಯುತ್ತಾರೇನೋ?

in reference to:

"ಅದೊ೦ಥರಾ ಮದುವೆ ಮನೆಗಳಲ್ಲಿ ಇಡುವ ಪನ್ನೀರು ಸಿ೦ಪಡಿಸುವ ಯ೦ತ್ರದ೦ತೆ."
- ಚಾಮರಾಜ ಸವಡಿ: ಎಲ್ಲೆಲ್ಲೂ ಸಲ್ಲುವ ಪತ್ರಕರ್ತ ಪಾಟೀಲ್ ಪುಟ್ಟಪ್ಪ (view on Google Sidewiki)

prepare for the worst,hope for the best

"ಕಷ್ಟಗಳು ಕಾಡಿದಾಗ ಅವುಗಳಲ್ಲಿ ಅಡಗಿರುವ ಸುಖದ ಸೆಲೆಯನ್ನು ಹುಡುಕೋಣ" ಎನ್ನುವುದು ಬಹಳ ಅರ್ಥಪೂರ್ಣ ಮಾತು. ಕಷ್ಟ ಪಡದೆ ಸುಖ ಸಿಗುವುದು ಸಾಧ್ಯವಿಲ್ಲ. ಪ್ರತಿ ಕೆಲಸದಲ್ಲೂ ಸವಾಲು ಇದ್ದೇ ಇರುತ್ತದೆ ಎಂದು ಅಂದು ಕೊಂಡರೆ, ಯಾವ ಕಷ್ಟವನ್ನು ಎದುರಿಸಲೂ ನಾವು ಸಿದ್ಧರಾಗುತ್ತೇವೆ. ಒಂದು ವೇಳೆ ನಾವಂದು ಕೊಂಡಂತೆ ಸವಾಲಿಲ್ಲದೆ ಇದ್ದರೆ, ಒಳ್ಲೆಯದೇ ಆಯಿತು ಎಂದು ಕೊಳ್ಳೋಣ.

in reference to:

"ಕಷ್ಟಗಳು ಕಾಡಿದಾಗ ಅವುಗಳಲ್ಲಿ ಅಡಗಿರುವ ಸುಖದ ಸೆಲೆಯನ್ನು ಹುಡುಕೋಣ."
- ಚಾಮರಾಜ ಸವಡಿ: ಎಲ್ಲದೂ ಸುಲಭವಾಗಿ ಸಿಗುವಂತಿದ್ದರೆ ನಕ್ಷತ್ರವೇಕೆ ಚೆಂದವಿರುತ್ತಿತ್ತು? (view on Google Sidewiki)

ಪುಡಿಜಗಳ ನಿಲ್ಲಿಸಿ,ಯುದ್ಧಕ್ಕೆ ಸಿದ್ಧರಾಗಿ


IE
-----------------------------------------------------------------------------------

ಉದಯವಾಣಿ
-------------------------------------------------

kannadaprabha
------------------------------------------------
-------------------------------------------------------


prajavani
---------------------------------------------
-------------------------------------------------
----------------------------------------------------
------------------------------------------------
----------------------------------------------
---------------------------------------------


ಹಿಂದು
-----------------------------------------------------------
------------------------------------------------------------
---------------------------------------------------------------


asian age
------------------------------------------------------------------------
---------------------------------------------------------------------

Followers

ಓದಿದ್ದು ಕೇಳಿದ್ದು ನೋಡಿದ್ದು

ಇತ್ತೀಚೆಗೆ ಬಂದವರು

Blog Action Day

Search This Blog

Blog Archive

Snap Shots

Get Free Shots from Snap.com

Twitter Updates

    follow me on Twitter

    ಕೆಂಡಸಂಪಿಗೆಯಲ್ಲಿ ಓಕೆನೋ!!!

    ಓದಿದ್ದು ಕೇಳಿದ್ದು ನೋಡಿದ್ದು

    ಓದಿದ್ದು ಕೇಳಿದ್ದು ನೋಡಿದ್ದು ಎಲ್ಲವನ್ನು ತಮ್ಮ ಬ್ಲಾಗಿನಲ್ಲಿ ದಾಖಲಿಸುತ್ತಾ ಬಂದಿದ್ದಾರೆ ಅಶೋಕ್. ಕಂಡಿದ್ದನ್ನು ಕಂಡ ಹಾಗೇ ಹೇಳುತ್ತಾ , ಅಲ್ಲಿ ಇಲ್ಲಿ ಓದಿದ್ದನ್ನು ಉದಾಹರಣೆಯಾಗಿ ವಿವರಿಸುತ್ತಾ, ನೋಡಿದ್ದರ ಬಗ್ಗೆ ಮಾತನಾಡುವ ಇವರು ಅಲ್ಲಲ್ಲಿ ಒಂದಿಷ್ಟು ಕ್ಯಾತೆ ತೆಗೆದಿದ್ದಾರೆ. ಪ್ರತಿ ಬರಹಕ್ಕೂ ಒಂದೊಂದು ವ್ಯಂಗ್ಯಚಿತ್ರ ಹಾಕಿದ್ದಾರೆ. ಬಿಗ್ ಬ್ಯಾಂಗ್ ನ ವದಂತಿಯಿಂದ ಹಿಡಿದು ಯಡ್ಡಿ ಸರ್ಕಾರದ ಶತದಿನದ ಸಂಭ್ರಮದವರೆಗೆ ಕೊಂಕು ಹುಡುಕಿ, ಅದಕ್ಕೊಂದು ಕೊಂಡಿ ಕೊಟ್ಟಿದ್ದಾರೆ. ಇದನ್ನೆಲ್ಲ ನೋಡಬೇಕಿದ್ದವರು ಒಮ್ಮೆ ಹೋಗಿ ಬನ್ನಿ.