Tuesday, October 14, 2008

ತಮಾಷೆಯಾಗಿ ಬರೆಯೋದು ತಮಾಷೆಯಲ್ಲ!

ಕಂಪ್ಯೂಟರ್ ಮೂಲಕ ಸಂಗಾತಿ ಅರಸಿ!

ನಿಮ್ಮ ಮನೋಭಾವ,ಗುಣಧರ್ಮಕ್ಕೊಪ್ಪುವ ಸಂಗಾತಿಯನ್ನು ಅರಸಿಕೊಡುವ ಆಲ್‌ಲೈನ್ ಸೇವೆ

------------------------------

ಸಿ ವಿ ರಾಮನ್ ಏಕಾಗ್ರತೆ

ಪ್ರಜಾವಾಣಿ

-------------------------------------------------

ಬ್ಲಾಗರ್ ಈಗ ಬರಹಗಾರ್ತಿ ಮೀನಾಕ್ಷಿತಮಾಷೆ ಬರೆಯೋದು ತಮಾಷೆಯೇ?

ಪಾಪ....ಮೋದಿಗೆ ಗಾಂಧಿ ಹೇಳಿದ್ದೆಲ್ಲಾ ನೆನಪಿಲ್ಲ!

ಮೋದಿ statesman

------------------------------------------------

ಅರ್ಥಶಾಸ್ತ್ರದ ನೋಬೆಲ್ ಯಾರಿಗೆ?

ಹಿನ್ದು

ಪೌಲ್ ಕ್ರಗ್‌ಮನ್

------------------------------------------------------

ಚಿರಂಜೀವಿ ಪರಿಣಾಮ?:ತೆಲುಗುದೇಶಂ ಈಗ ಪ್ರತ್ಯೇಕ ತೆಲಂಗಾಣ ರಾಜ್ಯ ಬೇಡಿಕೆಗೆ ಬೆಂಬಲಿಸಲು ನಿರ್ಧರಿಸಿದೆ

hindu

----------------------------------------------------

ಚರಂಡಿ ಸ್ವಚ್ಛಗೊಳಿಸಲು ಮನುಷ್ಯರನ್ನು ಬಳಸದಿರಿ

ಕಟ್ಟಿಕೊಂಡ ಮ್ಯಾನ್‌ಹೋಲ್ ಸ್ವಚ್ಛಗೊಳಿಸಲು ಪೌರಕಾರ್ಮಿಕರನ್ನು ಇಳಿಸುವ ಪ್ರವೃತ್ತಿ ಬಿಡಲು ನ್ಯಾಯಾಲಯ ಸೂಚನೆ ನೀಡಿದೆ.

----------------------------------------------------

ಇಡುಗಂಟು ಕಳಕೊಳ್ಳುವ ಭಯ ಆವರಿಸಿದೆ!

asian age

-----------------------------------------------------

ರೈಲ್ವೇ ಕೋಚ್ ಫ್ಯಾಕ್ಟರಿಗೆ ಜಾಗ ಕೊಡಲು ಮಾಯಾವತಿ ನಕಾರ: ಆದರೇನು ಇದ್ದಾರಲ್ಲ ಮೋದಿ!

indian express

-----------------------------------------------

toiಡಾಲರ್ ಪ್ರಬಲ: ಲ್ಯಾಪ್‌ಟಾಪ್ ಕಂಪ್ಯೂಟರ್ ದುಬಾರಿ ;ಹೊಸ ಆಪಲ್ ?

Followers

ಓದಿದ್ದು ಕೇಳಿದ್ದು ನೋಡಿದ್ದು

ಇತ್ತೀಚೆಗೆ ಬಂದವರು

Blog Action Day

Search This Blog

Blog Archive

Snap Shots

Get Free Shots from Snap.com

Twitter Updates

    follow me on Twitter

    ಕೆಂಡಸಂಪಿಗೆಯಲ್ಲಿ ಓಕೆನೋ!!!

    ಓದಿದ್ದು ಕೇಳಿದ್ದು ನೋಡಿದ್ದು

    ಓದಿದ್ದು ಕೇಳಿದ್ದು ನೋಡಿದ್ದು ಎಲ್ಲವನ್ನು ತಮ್ಮ ಬ್ಲಾಗಿನಲ್ಲಿ ದಾಖಲಿಸುತ್ತಾ ಬಂದಿದ್ದಾರೆ ಅಶೋಕ್. ಕಂಡಿದ್ದನ್ನು ಕಂಡ ಹಾಗೇ ಹೇಳುತ್ತಾ , ಅಲ್ಲಿ ಇಲ್ಲಿ ಓದಿದ್ದನ್ನು ಉದಾಹರಣೆಯಾಗಿ ವಿವರಿಸುತ್ತಾ, ನೋಡಿದ್ದರ ಬಗ್ಗೆ ಮಾತನಾಡುವ ಇವರು ಅಲ್ಲಲ್ಲಿ ಒಂದಿಷ್ಟು ಕ್ಯಾತೆ ತೆಗೆದಿದ್ದಾರೆ. ಪ್ರತಿ ಬರಹಕ್ಕೂ ಒಂದೊಂದು ವ್ಯಂಗ್ಯಚಿತ್ರ ಹಾಕಿದ್ದಾರೆ. ಬಿಗ್ ಬ್ಯಾಂಗ್ ನ ವದಂತಿಯಿಂದ ಹಿಡಿದು ಯಡ್ಡಿ ಸರ್ಕಾರದ ಶತದಿನದ ಸಂಭ್ರಮದವರೆಗೆ ಕೊಂಕು ಹುಡುಕಿ, ಅದಕ್ಕೊಂದು ಕೊಂಡಿ ಕೊಟ್ಟಿದ್ದಾರೆ. ಇದನ್ನೆಲ್ಲ ನೋಡಬೇಕಿದ್ದವರು ಒಮ್ಮೆ ಹೋಗಿ ಬನ್ನಿ.