ಶೇರು ಮಾರುಕಟ್ಟೆಯಲ್ಲಿ ಹಣ ಹೂಡಿ ಲಭ ಗಳಿಸುವ ಹತ್ತು ವಿಧಾನಗಳು ಗೊತ್ತೇ?
------------------------------------------------------
-----------------------------------------------------
ಮಂಗಳೂರಿನಲ್ಲಿ ಪೊಲೀಸ್ ಅತಿರೇಕ ಎಂದು ಹುಯಿಲೆಬ್ಬಿಸಿ,ರಾಜ್ಯ ಸರಕಾರದ ಮೇಲೆ ಗೂಬೆ ಕೂರಿಸುವ ಯತ್ನಕ್ಕೆ "ಕೈ" ಹಾಕಲಾಗಿದೆ.
ಈ ನಡುವೆ ವಿವಿಧ ಪಕ್ಷಗಳ ನಾಯಕರುಗಳ ಗಡಣ ಮಂಗಳೂರಿಗೆ "ದಾಳಿ" ಇಟ್ಟು ಶಾಂತಿ ಕದಡುವ ಯತ್ನದಲ್ಲಿ ಅಳಿಲು ಸೇವೆ ಸಲ್ಲಿಸುತ್ತಿದ್ದಾರೆ!
--------------------------------------------------------------------------------
1 comment:
100 perCENT pure statement
Post a Comment