ಚಂಡೀಗಡ:ಸಸ್ಯಾಹಾರಿ ನಗರ?
-----------------------------------------------------------------
----------------------------------------------------------------
"ಸತ್ತು" ಬದುಕುವ ಮಂದಿ
ವ್ಯಕ್ತಿ ಸತ್ತಿದ್ದಾನೆ ಎಂದು ಆತನ ದಹನಕ್ಕೆ ವ್ಯವಸ್ಥೆ ಮಾಡಿ,ಇನ್ನೇನು ಬೆಂಕಿ ಕೊಡಬೇಕು ಎನ್ನುವಷ್ಟರಲ್ಲಿ ವ್ಯಕ್ತಿ ಎದ್ದು ಕುಳಿತು ಗಾಬರಿ ಹುಟ್ಟಿಸುವ ಪ್ರಕರಣವೊಂದು ಅಗಾಗ ವರದಿಯಾಗುತ್ತಿರುತ್ತದೆ. ಇಂತಹ ಸತ್ತ ಅನುಭವದ ಬಗ್ಗೆ ಸಂಶೋಧನೆಗೆ ಇಪ್ಪತ್ತೈದು ಆಸ್ಪತ್ರೆಗಳ ವೈದ್ಯಕೀಯ ತಂಡಗಳು ಆಸಕ್ತಿ ವಹಿಸಿವೆ.
-----------------------------------------------------------------
----------------------------------------------------------------
ತಂತ್ರಾಂಶ ತೊಂದರೆ:ಪ್ರಯಾಣಿಕರಿಗೆ ಬ್ಯಾಗಿಲ್ಲ
ಹೀತ್ರೂ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಚೀಲಗಳು ಅವರ ಜತೆ ಸಾಗಾಟವಾಗದೆ ಸಮಸ್ಯೆ ಉದ್ಭವಿಸಿದ್ದಕ್ಕೆ ತಂತ್ರಾಂಶ ಸರಿಯಾಗಿಲ್ಲದಿದ್ದುದೇ ಕಾರಣವೆನ್ನಲಾಗಿದೆ.
------------------------------------------------------------------
ಸೈಕಲ್ ರಿಕ್ಷಕ್ಕೆ ಸೌರ ವಿದ್ಯುಚ್ಛಕ್ತಿ ಅಳವಡಿಕೆ
ಏರು ರಸ್ತೆ ಬಂದಾಗ ಇಲ್ಲವೇ ಜಾಸ್ತಿ ಹೊರೆ ಇದಾಗ ವಿದ್ಯುಚ್ಛಾಲಿತ ರಿಕ್ಷವಾಗಿ ಬಳಸುವ ಆಯ್ಕೆ ಇರುವ ಸೈಕಲ್ ರಿಕ್ಷ ಬಂದಿದೆ.
No comments:
Post a Comment