Friday, October 24, 2008

ದೀಪಾವಳಿ:ಪಟಾಕಿ ಬದಲು ಚಟಾಕಿ ಹಾರಿಸಿ


ಪಟಾಕಿ ಬೇಡ ಎನ್ನಿ

ಆನ್‌‌ಲೈನಿನಲ್ಲಿ ದೀಪಾವಳಿ ವಿಶೇಷಾಂಕ

------------------------------

ಗೂಗಲ್ 10^100 ಯೋಜನೆಗೆ ಐಡಿಯಾಗಳ ಮಹಾಪೂರ

------------------------------------------------------

----------------------------------------------------

statesman

ಹರಭಜನ್ ಪ್ರಕರಣದಲ್ಲಿ ತೆಂಡೂಲ್ಕರ್ ಸುಳ್ಳಾಡಿದರು:ಗಿಲ್ಕ್ರಿಸ್ಟ್

ಹರಭಜನ್ ಪ್ರಕರಣದ ವಿಚಾರಣೆ ವೇಳೆ ತೆಂಡೂಲ್ಕರ್ ಪ್ರಮುಖ ಸಾಕ್ಷಿ ಆಗಿದ್ದರು. ಅವರು ಸುಳ್ಳು ಸಾಕ್ಷಿ ಹೇಳಿ ಹರಭಜನ್‌ಗೆ ಸಹಾಯ ಮಾಡಿದರು ಎಂದು ಗಿಲ್ಕ್ರಿಸ್ಟ್ ತಮ್ಮ ಜೀವನಚರಿತ್ರೆ "ಟ್ರೂ ಕಲರ್ಸ್"ನಲ್ಲಿ ಬರೆದಿದ್ದಾರೆ.

-----------------------------------------

ಒಬಮಭಾರತಕ್ಕೆ ಪ್ರಥಮ ಆದ್ಯತೆ

ಒಬಾಮಾ ಸಂದರ್ಶನ

-------------------------------------------

ಹಿಂದು

-------------------------------------------------------

ಬ್ಯಾಂಕುಗಳು ಸುರಕ್ಷಿತ!

ಟೈಮ್ಸ್

--------------------------------------------------------------

ಕನಸುಗಳನ್ನು ಅಳಿಸುಹಾಕಿ!

------------------------------------------

ದೊಡ್ಡ ಪೈಲಟ್‌ಗಳಿೆ ಸಣ್ಣ ವಿಮಾನ ಹಾರಿಸುವುದೂ ಶಿಕ್ಷೆ

------------------------------------------

ಪ್ರಜಾವಾಣಿ

ಚಂದ್ರನಲ್ಲಿಗೆ ಹೋಗಿ ತರುವುದೇನು?


ಚಂದ್ರನಲ್ಲಿಗೆ ಹೋಗಿ ತರಲಿರುವುದೇನು?

----------------------------------------------

ಕಾಲೇಜಿನಲ್ಲಿ ಪ್ರಶ್ನೆ ಕೇಳೋದಕ್ಕೆ ಪ್ರೋತ್ಸಾಹ ಇಲ್ಲವೇ?

ಇಲ್ಲ ಎನ್ನುವ ರಾಹುಲ್ ಗಾಂಧಿ

--------------------------------

ಬೆಲೆಗಳೂ ಚಂದ್ರಯಾನ ಮಾಡುತ್ತಿವೆ

ಹಿಂದುtoi

-------------------------------------------------------------

asian age

----------------------------------------------------

ವಿಶ್ವದರ್ಜೆಯ ವಿಶ್ವವಿದ್ಯಾಲಯ ಭಾರತದಲ್ಲಿ ಏಕಿಲ್ಲ?

--------------------------------------------------

ಚಂದ್ರಯಾನದ ಬಗ್ಗೆ

-----------------------------------

ಬಂಗಾರ ಈಗ ದುಬಾರಿಯೇ?

dna

~.~

Followers

ಓದಿದ್ದು ಕೇಳಿದ್ದು ನೋಡಿದ್ದು

ಇತ್ತೀಚೆಗೆ ಬಂದವರು

Blog Action Day

Search This Blog

Blog Archive

Snap Shots

Get Free Shots from Snap.com

Twitter Updates

    follow me on Twitter

    ಕೆಂಡಸಂಪಿಗೆಯಲ್ಲಿ ಓಕೆನೋ!!!

    ಓದಿದ್ದು ಕೇಳಿದ್ದು ನೋಡಿದ್ದು

    ಓದಿದ್ದು ಕೇಳಿದ್ದು ನೋಡಿದ್ದು ಎಲ್ಲವನ್ನು ತಮ್ಮ ಬ್ಲಾಗಿನಲ್ಲಿ ದಾಖಲಿಸುತ್ತಾ ಬಂದಿದ್ದಾರೆ ಅಶೋಕ್. ಕಂಡಿದ್ದನ್ನು ಕಂಡ ಹಾಗೇ ಹೇಳುತ್ತಾ , ಅಲ್ಲಿ ಇಲ್ಲಿ ಓದಿದ್ದನ್ನು ಉದಾಹರಣೆಯಾಗಿ ವಿವರಿಸುತ್ತಾ, ನೋಡಿದ್ದರ ಬಗ್ಗೆ ಮಾತನಾಡುವ ಇವರು ಅಲ್ಲಲ್ಲಿ ಒಂದಿಷ್ಟು ಕ್ಯಾತೆ ತೆಗೆದಿದ್ದಾರೆ. ಪ್ರತಿ ಬರಹಕ್ಕೂ ಒಂದೊಂದು ವ್ಯಂಗ್ಯಚಿತ್ರ ಹಾಕಿದ್ದಾರೆ. ಬಿಗ್ ಬ್ಯಾಂಗ್ ನ ವದಂತಿಯಿಂದ ಹಿಡಿದು ಯಡ್ಡಿ ಸರ್ಕಾರದ ಶತದಿನದ ಸಂಭ್ರಮದವರೆಗೆ ಕೊಂಕು ಹುಡುಕಿ, ಅದಕ್ಕೊಂದು ಕೊಂಡಿ ಕೊಟ್ಟಿದ್ದಾರೆ. ಇದನ್ನೆಲ್ಲ ನೋಡಬೇಕಿದ್ದವರು ಒಮ್ಮೆ ಹೋಗಿ ಬನ್ನಿ.