Saturday, August 30, 2008

ಎಚ್ಚೆಸ್ಕೆ ಇನ್ನಿಲ್ಲ

"ವಾರದ ವ್ಯಕ್ತಿ" ಮತ್ತು "ವಾರದಿಂದ ವಾರಕ್ಕೆ"(ನಂತರ ಸುದ್ದಿಯ ಹಿನ್ನೆಲೆ ಎಂದು ಬದಲಾಯಿಸಲಾಯಿತು) ಅಂಕಣವನ್ನು ಸುಧಾ ವಾರಪತ್ರಿಕೆಯಲ್ಲಿ ಬರೆಯುತ್ತಿದ್ದ "ಸಮದರ್ಶಿ" ಎಚ್ ಎಸ್ ಕೃಷ್ಣಸ್ವಾಮಿ ಅಯ್ಯಂಗಾರ್ ಇನ್ನಿಲ್ಲ.

................................................................................................................

ಆಪಲ್ ಕಂಪೆನಿಯ ಮುಖ್ಯಸ್ಥ ಸ್ಟೀವ್ಸ್ ಜಾಬ್ ನಿಧನರಾಗಿದ್ದಾರೆ ಎಂದು ಅಮೆರಿಕಾದ ಸುದ್ದಿ ಸಂಸ್ಥೆ ಪ್ರಕಟಿಸಿತಂತೆ-ಅವರಿನ್ನೂ ಜೀವಂತವಿದ್ದಾರೆ. ತಪ್ಪು ಗೊತ್ತಾದೊಡನೆ "ಅವರು ನಿಧನರಾಗಿಲ್ಲ ಎಂದು ತಿಳಿಸಲು ವಿಷಾದಿಸುತ್ತೇವೆ" ಎಂದದು ಪ್ರಕಟಿಸಿರಬಹುದೇ?

--------------------------------------------------------------------------------------

ಹೆದ್ದಾರಿಗಳು ಕುಲಗೆಟ್ಟು ಹೋಗಿವೆ. ಅದಿರು ಲಾರಿಗಳ ಓಡಾಟದ ಭರಾಟೆಯೇ ಇದಕ್ಕೆ ಕಾರಣ. ಹೆದ್ದಾರಿಗಳಲ್ಲಿ ಸಾಗುತ್ತಿರುವ ವಾಹನಗಳ ಸಾಂದ್ರತೆಗನುಸಾರ, ಹೆದ್ದಾರಿಗಳ ದಪ್ಪ ಏನಿಲ್ಲವೆಂದರೂ ನಾಲ್ಕೈದು ಅಡಿ(ಅಂಗುಲ ಅಲ್ಲ) ಹೆಚ್ಚಿಸಬೇಕಾಗಿದೆಯಂತೆ. ಅದಿರು ಮಾರಾಟದಿಂದ ಯಾರಿಗೆ ಲಾಭ? ಈ ಲೇಖನದಲ್ಲಿ ವಿವರಗಳಿವೆ.
http://www.udayavani.com/showstory.asp?news=1&contentid=568602&lang=2

----------------------------------------------------------------------------------------

ಪ್ರಜಾವಾಣಿಯಲ್ಲಿ ಪಿ.ಮಹಮ್ಮದ್:

ಪ್ರಜಾವಾಣಿ

Followers

ಓದಿದ್ದು ಕೇಳಿದ್ದು ನೋಡಿದ್ದು

ಇತ್ತೀಚೆಗೆ ಬಂದವರು

Blog Action Day

Search This Blog

Blog Archive

Snap Shots

Get Free Shots from Snap.com

Twitter Updates

    follow me on Twitter

    ಕೆಂಡಸಂಪಿಗೆಯಲ್ಲಿ ಓಕೆನೋ!!!

    ಓದಿದ್ದು ಕೇಳಿದ್ದು ನೋಡಿದ್ದು

    ಓದಿದ್ದು ಕೇಳಿದ್ದು ನೋಡಿದ್ದು ಎಲ್ಲವನ್ನು ತಮ್ಮ ಬ್ಲಾಗಿನಲ್ಲಿ ದಾಖಲಿಸುತ್ತಾ ಬಂದಿದ್ದಾರೆ ಅಶೋಕ್. ಕಂಡಿದ್ದನ್ನು ಕಂಡ ಹಾಗೇ ಹೇಳುತ್ತಾ , ಅಲ್ಲಿ ಇಲ್ಲಿ ಓದಿದ್ದನ್ನು ಉದಾಹರಣೆಯಾಗಿ ವಿವರಿಸುತ್ತಾ, ನೋಡಿದ್ದರ ಬಗ್ಗೆ ಮಾತನಾಡುವ ಇವರು ಅಲ್ಲಲ್ಲಿ ಒಂದಿಷ್ಟು ಕ್ಯಾತೆ ತೆಗೆದಿದ್ದಾರೆ. ಪ್ರತಿ ಬರಹಕ್ಕೂ ಒಂದೊಂದು ವ್ಯಂಗ್ಯಚಿತ್ರ ಹಾಕಿದ್ದಾರೆ. ಬಿಗ್ ಬ್ಯಾಂಗ್ ನ ವದಂತಿಯಿಂದ ಹಿಡಿದು ಯಡ್ಡಿ ಸರ್ಕಾರದ ಶತದಿನದ ಸಂಭ್ರಮದವರೆಗೆ ಕೊಂಕು ಹುಡುಕಿ, ಅದಕ್ಕೊಂದು ಕೊಂಡಿ ಕೊಟ್ಟಿದ್ದಾರೆ. ಇದನ್ನೆಲ್ಲ ನೋಡಬೇಕಿದ್ದವರು ಒಮ್ಮೆ ಹೋಗಿ ಬನ್ನಿ.