ಮಾನ್ಯರೇ, ಈ ಪ್ರತಿಕ್ರಿಯೆ ೨೫-೦೭-೨೦೧೧ ರ ದಿನೇಶ್ ಅನಿಮಟ್ಟು ಅವರ ‘ಅನಾವರಣ’ದ ಸಂಬಂಧ. ಪತ್ರಕರ್ತರಿಗೆ ತನಿಖಾ ಆಯೋಗಗಳ ವರದಿಯನ್ನು ಆ ಆಯೋಗಗಳು ತಕ್ಕ ಅಧಿಕಾರಕ್ಕೆ ಸೇರುವ ಮುನ್ನವೇ ತಾವು ಪ್ರಕಟಿಸಬಾರದೆಂಬ ಸುವಿಚಾರವು ಮನವರಿಕೆಯಾದರೆ ಒಳ್ಳೆಯದು. ಪತ್ರಕರ್ತರು ‘ನಾರದ’ರಂತೆ ಯಾಕಿರಬೇಕು? ‘ನಾನು ಯಾವಾಗಲೂ ಮುಂದಿರುತ್ತೇನೆ’ ಎಂಬ ಹಮ್ಮಿಗೆ ಕೊಚ ತಡೆ ಇದ್ದರೆ ಎಲರಿಗೂ ಕ್ಷೇಮ. ಎಮ್.ಎನ್.ಎಸ್.ರಾವ್ ೧೧೮೭, ೩೫ನೇ ಸಿ ಅಡ್ಡ ರಸ್ತೆ, ೪ನೇ ಟಿ ಬ್ಲಾಕ್, ಜಯನಗರ ಬೆಂಗಳೂರು
ಮಾನ್ಯರೇ,
ReplyDeleteಈ ಪ್ರತಿಕ್ರಿಯೆ ೨೫-೦೭-೨೦೧೧ ರ ದಿನೇಶ್ ಅನಿಮಟ್ಟು ಅವರ ‘ಅನಾವರಣ’ದ ಸಂಬಂಧ.
ಪತ್ರಕರ್ತರಿಗೆ ತನಿಖಾ ಆಯೋಗಗಳ ವರದಿಯನ್ನು ಆ ಆಯೋಗಗಳು ತಕ್ಕ ಅಧಿಕಾರಕ್ಕೆ ಸೇರುವ ಮುನ್ನವೇ ತಾವು ಪ್ರಕಟಿಸಬಾರದೆಂಬ ಸುವಿಚಾರವು ಮನವರಿಕೆಯಾದರೆ ಒಳ್ಳೆಯದು. ಪತ್ರಕರ್ತರು ‘ನಾರದ’ರಂತೆ ಯಾಕಿರಬೇಕು? ‘ನಾನು ಯಾವಾಗಲೂ ಮುಂದಿರುತ್ತೇನೆ’ ಎಂಬ ಹಮ್ಮಿಗೆ ಕೊಚ ತಡೆ ಇದ್ದರೆ ಎಲರಿಗೂ ಕ್ಷೇಮ.
ಎಮ್.ಎನ್.ಎಸ್.ರಾವ್
೧೧೮೭, ೩೫ನೇ ಸಿ ಅಡ್ಡ ರಸ್ತೆ, ೪ನೇ ಟಿ ಬ್ಲಾಕ್, ಜಯನಗರ ಬೆಂಗಳೂರು