Sunday, September 21, 2008

ದಾಳಿ

ಶೇರು ಮಾರುಕಟ್ಟೆಯಲ್ಲಿ ಹಣ ಹೂಡಿ ಲಭ ಗಳಿಸುವ ಹತ್ತು ವಿಧಾನಗಳು ಗೊತ್ತೇ?

------------------------------------------------------

ht

-----------------------------------------------------

ಮಂಗಳೂರಿನಲ್ಲಿ ಪೊಲೀಸ್ ಅತಿರೇಕ ಎಂದು ಹುಯಿಲೆಬ್ಬಿಸಿ,ರಾಜ್ಯ ಸರಕಾರದ ಮೇಲೆ ಗೂಬೆ ಕೂರಿಸುವ ಯತ್ನಕ್ಕೆ "ಕೈ" ಹಾಕಲಾಗಿದೆ.

ಈ ನಡುವೆ ವಿವಿಧ ಪಕ್ಷಗಳ ನಾಯಕರುಗಳ ಗಡಣ ಮಂಗಳೂರಿಗೆ "ದಾಳಿ" ಇಟ್ಟು ಶಾಂತಿ ಕದಡುವ ಯತ್ನದಲ್ಲಿ ಅಳಿಲು ಸೇವೆ ಸಲ್ಲಿಸುತ್ತಿದ್ದಾರೆ!

ಮೊಹಮ್ಮೆದ್

--------------------------------------------------------------------------------

1 comment: